21 Feb 2016
ಹತ್ಯೆಗೀಡಾದ ಪುರುಷೋತ್ತಮ್
ಬೆಂಗಳೂರು: ನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಪತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಗ್ರಾಮ ಪಂಚಾಯಿತಿ ಸದಸ್ಯೆ ಪತಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಪುರುಷೋತ್ತಮ್(45) ಹತ್ಯೆಗೀಡಾದವರು.
ವಡೇರಹಳ್ಳಿ ಬಳಿಯಿರುವ ಶಾಮರಾಜಪುರದಲ್ಲಿ ದುಷ್ಕರ್ಮಿಗಳು ಪುರುಷೋತ್ತಮ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
मो0 कुमेल डेस्क: महाराष्ट्र में नागपुर के महाल इलाके में दो गुटों के बीच झड़प…
शफी उस्मानी डेस्क: वक्फ संशोधन विधेयक के खिलाफ मुस्लिम पर्सनल लॉ बोर्ड, जमीयत उलमा-ए-हिंद, जमात-ए-इस्लामी…
आफताब फारुकी डेस्क: होली के दिन चंडीगढ़ के सेक्टर-25 में एक युवक की इसलिए हत्या…
आदिल अहमद डेस्क: बीती 10 मार्च को एक लोकल यूट्यूब न्यूज चैनल पर एक किसान…
तारिक खान डेस्क: दक्षिण कश्मीर के कुलगाम जिले में एक करवे के बीच में बने…
ईदुल अमीन डेस्क: हाथरस के सेठ पीजी बागला डिग्री कॉलेज में पदस्थ प्रोफेसर रजनीश कुमार…