Categories: Crime

ಬೆಂಗಳೂರಿನಲ್ಲಿ ಗ್ರಾ.ಪಂ. ಸದಸ್ಯೆ ಪತಿ ಬರ್ಬರ ಕೊಲೆ

ಬೆಂಗಳೂರಿನಲ್ಲಿ ಗ್ರಾ.ಪಂ. ಸದಸ್ಯೆ ಪತಿ ಬರ್ಬರ ಕೊಲೆ

 21 Feb 2016

ಹತ್ಯೆಗೀಡಾದ ಪುರುಷೋತ್ತಮ್

ಬೆಂಗಳೂರು: ನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಪತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಗ್ರಾಮ ಪಂಚಾಯಿತಿ ಸದಸ್ಯೆ ಪತಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಪುರುಷೋತ್ತಮ್(45) ಹತ್ಯೆಗೀಡಾದವರು. 

ವಡೇರಹಳ್ಳಿ ಬಳಿಯಿರುವ ಶಾಮರಾಜಪುರದಲ್ಲಿ ದುಷ್ಕರ್ಮಿಗಳು ಪುರುಷೋತ್ತಮ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

pnn24.in

Recent Posts

दिल्ली के जंतर मंतर पर वक्फ संशोधन विधेयक के खिलाफ हिंदुस्तान के मुसलमानों का हुआ संयुक्त विरोध प्रदर्शन, भारी संख्या में जंतर मंतर पहुचे मुस्लिम समाज के लोग

शफी उस्मानी डेस्क: वक्फ संशोधन विधेयक के खिलाफ मुस्लिम पर्सनल लॉ बोर्ड, जमीयत उलमा-ए-हिंद, जमात-ए-इस्लामी…

9 hours ago

होली के दिन चंडीगढ़ में अंडे फेकने से मना करने पर युवक की चाक़ू मार कर हत्या

आफताब फारुकी डेस्क: होली के दिन चंडीगढ़ के सेक्टर-25 में एक युवक की इसलिए हत्या…

9 hours ago

कश्मीर के कुलग्राम में दो लापता भाइयो की मिली लाश, परिजनों ने लगाया प्रताड़ना और हत्या का आरोप

तारिक खान डेस्क: दक्षिण कश्मीर के कुलगाम जिले में एक करवे के बीच में बने…

10 hours ago

हाथरस के कालेज में प्रोफ़ेसर रजनीश का डर्टी गेम: छात्राओं से अश्लीलता का वीडियो हुआ वायरल, पुलिस ने दर्ज किया ऍफ़आईआर, प्रोफ़ेसर फरार

ईदुल अमीन डेस्क: हाथरस के सेठ पीजी बागला डिग्री कॉलेज में पदस्थ प्रोफेसर रजनीश कुमार…

10 hours ago